Yashaswini Yatra and Cateres

Yashaswini Yatra and Cateres Delighting with Vegetarian South and North Indian Foods & We arrange the Tours for Ayodya Kashi etc

**************Yashaswini Caterers***************Wishing you all a joyous Gauri and Ganesh festival! Celebrate with our d...
03/09/2024

**************Yashaswini Caterers***************
Wishing you all a joyous Gauri and Ganesh festival! Celebrate with our delicious festive menu.

******Gauri Festival Special Dishes********
Ashte Payasa
Kadle Bele Kosambari
Hesaru Bele Kosambari
Pineapple Gojju
Mango Rice (Mavinakayi Chitranna)
Hulithove
Buttermilk Curry (Majjige Huli)
Rice and Rasam (Anna and Tili Saaru)
Coconut or Dal Holige
Ambode
Sandige
Pumpkin Curry (Seekumbalakayi Palya)
Chayote Squash Curry (Simbe Badanekayi Palya)
*********Ganesh Festival Special Dishes**********
Poppy Seed Kheer (Gasagase Payasa)
Sweet Corn Salad (Kosambari)
Hesaru Bele Kosambari
Grape Gojju
Field Bean Curry (Huralikayi Palya)
Potato Curry (Aloo Palya)
Brinjal Rice (Vangi Bath)
Rice and Rasam (Anna and Tili Saaru)
Vegetable Sambar (Tarkari Huli)
Steamed Rice Dumplings (Kadubu - Hurana/Baked)
Nuchchinunde
Sandige
Full Meals available for just ₹320!

Note:
Please place your orders before 8:30 PM on September 4, 2024. We will not accept any orders after August 5, 2024. Please note that banana leaves, curd, pickle, and papad are not included.

For more details, contact :
📞 Mohan :98800 28516
📞 Yashaswini: 88095 117201

🌟 Embark on a Divine Journey with Yashaswini Yatra! 🌟Join us for the Chardham Yatra, a sacred pilgrimage to the four hol...
27/06/2024

🌟 Embark on a Divine Journey with Yashaswini Yatra! 🌟

Join us for the Chardham Yatra, a sacred pilgrimage to the four holy shrines of Yamunotri, Gangotri, Kedarnath, and Badrinath. Experience spiritual bliss and seek divine blessings in the serene Himalayan landscapes.

🚌 Travel Dates:13 September 2024
By Flight (Delhi To Delhi)(13 Days Trip)-53,000 Per person
By Train (Delhi to Delhi)(17 Days Trip)-42,800 Per person
📍 Departure Locations: Yamunotri, Gangotri, Badrinath ,Kedarnath
💼 Package Inclusions: Comfortable Travel, Accommodation, Guided Tours, and Food Included !
Horse Ride, Doli, Helicopter with Extra Charges

Why Choose Yashaswini Yatra?
✅ Experienced Guides
✅ Comfortable Accommodation
✅ Safe and Secure Journey
✅ Personalized Pilgrimage Experience

Book Your Journey Today!
📞 Call Us: 9880028516

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ  ವಿಶೇಷ ಯಾತ್ರೆयस्तु संचरते देशान् यस्तु सेवेत पण्डितान् ।तस्य विस्तारिता बुद्धिस्तैलबिन्दु...
18/06/2024

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ವಿಶೇಷ ಯಾತ್ರೆ
यस्तु संचरते देशान् यस्तु सेवेत पण्डितान् ।
तस्य विस्तारिता बुद्धिस्तैलबिन्दुरिवाम्भसि ॥
ವ್ಯಕ್ತಿಯ ಬುದ್ಧಿಯ ಬೆಳವಣಿಗೆಯು ವಿವಿಧ ಪ್ರದೇಶಗಳನ್ನು ನೋಡುವುದರಿಂದ ಮತ್ತು ಅಲ್ಲಿನ ಜನರ ಜೊತೆ ಬೆರೆಯುವುದರಿಂದ ಬೆಳೆಯುತ್ತದೆ. ಹೇಗೆ ನೀರಿನಲ್ಲಿ ಬಿದ್ದ ತೈಲದ ಹನಿ ಹಿಗ್ಗುತ್ತಾ ಹೋಗುತ್ತದೆಯೋ ಹಾಗೆ ಜ್ಞಾನವೂ ಸಹ ಬೆಳೆಯುತ್ತಾ ಹೋಗುತ್ತದೆ ಎನ್ನುತದೆ ಸುಭಾಷಿತ ಮಂಜರಿ
ಇದೇ 25 July 2024 ರಿಂದ 6 ದಿನಗಳ ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ.
ಭಾರತದ ಮಹೋನ್ನತ ಪರಂಪರೆಯು ಪುಣ್ಯ ಸ್ಥಳಗಳಲ್ಲಿ ನೆಲೆಸಿವೆ. ಇನ್ನೂ ಜೀವಂತವಾಗಿವೆ. ಗಯಾ ಅಂತಹ ಪುಣ್ಯ ಸ್ಥಳಗಳಲ್ಲೊಂದು. ಶ್ರಾದ್ಧಾದಿಗಳಿಗೆ ಮಾತ್ರವಲ್ಲದೆ ಸನಾತನ ಪರಂಪರೆಯನ್ನು ತಿಳಿಯುವ ನೆಲೆಯಾಗಿ ಗಯಾ ದರ್ಶಸಲೇಬೇಕು.
ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.
30 June 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.
15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.
ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ
ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

ಹರೀಶ ಆತ್ರೇಯ
17/05/2024

ಹರೀಶ ಆತ್ರೇಯ

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ವಿಶೇಷ ಯಾತ್ರೆ
*ರಘುವಂಶಪ್ರದೀಪೇನ ತೇನಾಪ್ರತಿಮತೇಜಸಾ||
ರಕ್ಷಾಗೃಹಗತಾ ದೀಪಾಃ ಪ್ರತ್ಯಾದಿಷ್ಟಾ ಇವಾ ಭವನ್||*
ಭಗವಾನ್ ಶ್ರೀರಾಮನು ಹುಟ್ಟುವ ಸಮಯದಲ್ಲಿ ಆತನಿಂದ ಬರುತ್ತಿರುವ ಕಾಂತಿಯು ಆ ಹೆರಿಗೆ ಮನೆಯಲ್ಲಿರುವ ದೀಪಗಳನ್ನು ಮಂಕಾಗಿಸಿತಂತೆ - ಕಾಳಿದಾಸ ರಘುವಂಶದಲ್ಲಿ ವರ್ಣಿಸುತ್ತಾನೆ. ರಾಮನ ಕಾಂತಿಯು ಪ್ರಭೆಯು , ಇಡೀ ರಘುವಂಶಕ್ಕೆ ಬೆಳಕಾಗುವ ಅವನ ದಿವ್ಯ ಚರಿತ್ರವು ಮಿಕ್ಕ ದೀಪಗಳನ್ನು ಮಂಕಾಗಿಸಿತು ಎನ್ನುವುದು ತಾತ್ಪರ್ಯ
ಬಾಲರಾಮನ ದರ್ಶನ ಮಾತ್ರದಿಂದ ಪುನೀತರಾಗುವ ಅವಕಾಶ. ಇದೇ 07 June 2024 ರಿಂದ 6 ದಿನಗಳ ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ.
ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.
25 May 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.
15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.
ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ
ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ  ವಿಶೇಷ ಯಾತ್ರೆ*ರಘುವಂಶಪ್ರದೀಪೇನ ತೇನಾಪ್ರತಿಮತೇಜಸಾ||ರಕ್ಷಾಗೃಹಗತಾ ದೀಪಾಃ ಪ್ರತ್ಯಾದಿಷ್ಟಾ ಇವಾ ಭವನ್||*...
17/05/2024

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ವಿಶೇಷ ಯಾತ್ರೆ
*ರಘುವಂಶಪ್ರದೀಪೇನ ತೇನಾಪ್ರತಿಮತೇಜಸಾ||
ರಕ್ಷಾಗೃಹಗತಾ ದೀಪಾಃ ಪ್ರತ್ಯಾದಿಷ್ಟಾ ಇವಾ ಭವನ್||*
ಭಗವಾನ್ ಶ್ರೀರಾಮನು ಹುಟ್ಟುವ ಸಮಯದಲ್ಲಿ ಆತನಿಂದ ಬರುತ್ತಿರುವ ಕಾಂತಿಯು ಆ ಹೆರಿಗೆ ಮನೆಯಲ್ಲಿರುವ ದೀಪಗಳನ್ನು ಮಂಕಾಗಿಸಿತಂತೆ - ಕಾಳಿದಾಸ ರಘುವಂಶದಲ್ಲಿ ವರ್ಣಿಸುತ್ತಾನೆ. ರಾಮನ ಕಾಂತಿಯು ಪ್ರಭೆಯು , ಇಡೀ ರಘುವಂಶಕ್ಕೆ ಬೆಳಕಾಗುವ ಅವನ ದಿವ್ಯ ಚರಿತ್ರವು ಮಿಕ್ಕ ದೀಪಗಳನ್ನು ಮಂಕಾಗಿಸಿತು ಎನ್ನುವುದು ತಾತ್ಪರ್ಯ
ಬಾಲರಾಮನ ದರ್ಶನ ಮಾತ್ರದಿಂದ ಪುನೀತರಾಗುವ ಅವಕಾಶ. ಇದೇ 07 June 2024 ರಿಂದ 6 ದಿನಗಳ ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ.
ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.
25 May 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.
15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.
ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ
ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

08/05/2024

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ವಿಶೇಷ ಯಾತ್ರೆ

यस्तु संचरते देशान् यस्तु सेवेत पण्डितान् ।
तस्य विस्तारिता बुद्धिस्तैलबिन्दुरिवाम्भसि ॥

ವ್ಯಕ್ತಿಯ ಬುದ್ಧಿಯ ಬೆಳವಣಿಗೆಯು ವಿವಿಧ ಪ್ರದೇಶಗಳನ್ನು ನೋಡುವುದರಿಂದ ಮತ್ತು ಅಲ್ಲಿನ ಜನರ ಜೊತೆ ಬೆರೆಯುವುದರಿಂದ ಬೆಳೆಯುತ್ತದೆ. ಹೇಗೆ ನೀರಿನಲ್ಲಿ ಬಿದ್ದ ತೈಲದ ಹನಿ ಹಿಗ್ಗುತ್ತಾ ಹೋಗುತ್ತದೆಯೋ ಹಾಗೆ ಜ್ಞಾನವೂ ಸಹ ಬೆಳೆಯುತ್ತಾ ಹೋಗುತ್ತದೆ ಎನ್ನುತದೆ ಸುಭಾಷಿತ ಮಂಜರಿ

ಭಾರತದ ಮಹೋನ್ನತ ಪರಂಪರೆಯು ಪುಣ್ಯ ಸ್ಥಳಗಳಲ್ಲಿ ನೆಲೆಸಿವೆ. ಇನ್ನೂ ಜೀವಂತವಾಗಿವೆ. ಗಯಾ ಅಂತಹ ಪುಣ್ಯ ಸ್ಥಳಗಳಲ್ಲೊಂದು. ಶ್ರಾದ್ಧಾದಿಗಳಿಗೆ ಮಾತ್ರವಲ್ಲದೆ ಸನಾತನ ಪರಂಪರೆಯನ್ನು ತಿಳಿಯುವ ನೆಲೆಯಾಗಿ ಗಯಾ ದರ್ಶಸಲೇಬೇಕು.

ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

15 May 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.

15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.

ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ

ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ  ವಿಶೇಷ ಯಾತ್ರೆ*ರಘುವಂಶಪ್ರದೀಪೇನ ತೇನಾಪ್ರತಿಮತೇಜಸಾ||ರಕ್ಷಾಗೃಹಗತಾ ದೀಪಾಃ ಪ್ರತ್ಯಾದಿಷ್ಟಾ ಇವಾ ಭವನ್||*...
07/05/2024

ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ವಿಶೇಷ ಯಾತ್ರೆ

*ರಘುವಂಶಪ್ರದೀಪೇನ ತೇನಾಪ್ರತಿಮತೇಜಸಾ||
ರಕ್ಷಾಗೃಹಗತಾ ದೀಪಾಃ ಪ್ರತ್ಯಾದಿಷ್ಟಾ ಇವಾ ಭವನ್||*

ಭಗವಾನ್ ಶ್ರೀರಾಮನು ಹುಟ್ಟುವ ಸಮಯದಲ್ಲಿ ಆತನಿಂದ ಬರುತ್ತಿರುವ ಕಾಂತಿಯು ಆ ಹೆರಿಗೆ ಮನೆಯಲ್ಲಿರುವ ದೀಪಗಳನ್ನು ಮಂಕಾಗಿಸಿತಂತೆ - ಕಾಳಿದಾಸ ರಘುವಂಶದಲ್ಲಿ ವರ್ಣಿಸುತ್ತಾನೆ. ರಾಮನ ಕಾಂತಿಯು ಪ್ರಭೆಯು , ಇಡೀ ರಘುವಂಶಕ್ಕೆ ಬೆಳಕಾಗುವ ಅವನ ದಿವ್ಯ ಚರಿತ್ರವು ಮಿಕ್ಕ ದೀಪಗಳನ್ನು ಮಂಕಾಗಿಸಿತು ಎನ್ನುವುದು ತಾತ್ಪರ್ಯ

ಬಾಲರಾಮನ ದರ್ಶನ ಮಾತ್ರದಿಂದ ಪುನೀತರಾಗುವ ಅವಕಾಶ. ಇದೇ 30 May 2024 ರಿಂದ 6 ದಿನಗಳ ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ.

ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

15 May 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.

15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.

ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ

ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

*ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ಕಾಶೀ ವಿಶೇಷ ಯಾತ್ರೆ**"काश्यां हि काशते काशी सर्वप्रकाशिका। सा काशी विदिता येन तेन प्राप्ता...
06/05/2024

*ಯಶಸ್ವಿನಿ ಯಾತ್ರಾ ಆಯೋಜಿಸುತ್ತಿರುವ ಕಾಶೀ ವಿಶೇಷ ಯಾತ್ರೆ*

*"काश्यां हि काशते काशी सर्वप्रकाशिका। सा काशी विदिता येन तेन प्राप्ता ही काशिका।।"*
*ಕಾಶ್ಯಾಂ ಹಿ ಕಾಶತೇ ಕಾಶೀ ಸರ್ವ ಪ್ರಕಾಶಿಕಾ| ಸಾ ಕಾಶೀ ವಿದಿತಾ ಯೇನ ತೇನ ಪ್ರಾಪ್ತಾ ಹೀ ಕಾಶಿಕಾ*

*ಆತ್ಮಜ್ಞಾನದ ಪ್ರಕಾಶದಿಂ ಕಾಶೀ ಹೊಳೆಯುವುದು| ಕಾಶಿಯ ಕುರಿತಾಗಿ ತಿಳಿದವನು ಕಾಶಿಕನಾಗುತ್ತಾನೆ ಇದು ಕಾಶಿಯ ಮಹತ್ವ. ಶರೀರವನ್ನು ಪ್ರಕಾಶಮಾನವನ್ನಾಗಿ ಮಾಡುವುದು ಕಾಶಿ ಮೋಕ್ಷ ಮತ್ತು ಜ್ಞಾನವನ್ನು ನೀಡುವುದು ಕಾಶಿ.*

ಬನ್ನಿ ಕಾಶೀ ದರ್ಶನ ಮಾಡೋಣ

*ಕಾಶೀ ವಿಶೇಷ ಪ್ರವಾಸ, 30 May 2024 ರಿಂದ 6 ದಿನಗಳ ಯಾತ್ರೆ, ಪುಣ್ಯ ಕ್ಷೇತ್ರಗಳ ದರ್ಶನ*

ಕಾಶೀ ಪ್ರಯಾಗ, ಅಯೋದ್ಯ, ಗಯಾ, ಬುದ್ಧಗಯಾ, ಸಾರಾನಾಥ್ ಕ್ಷೇತ್ರಗಳ ದರ್ಶನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

15 May 2024 ರ ಒಳಗೆ ಬುಕ್ ಮಾಡುವ ಎಲ್ಲಾ ಯಾತ್ರಾರ್ಥಿಗಳಿಗೆ ನಮ್ಮ ಕಛೇರಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು.

*15000/- ರೂ ಪಾವತಿಸಿ ನಿಮ್ಮ ಸೀಟ್ ಗಳನ್ನು ಕಾಯ್ದಿರಿಸಿ.*

*ಪ್ರವಾಸ ಒಟ್ಟು ಮೊತ್ತ - 28800/- ಮಾತ್ರ*

ನಿಮ್ಮ ಊಟೋಪಚಾರ , ಆರೋಗ್ಯದ ಬಗೆಗೆ ಕಾಳಜಿ ಮತ್ತು ಅಗತ್ಯಗಳನ್ನು ಯಶಸ್ವಿನಿತಂಡ ನೋಡಿಕೊಳ್ಳುತ್ತದೆ
contact number ಮೋಹನ್ (Mohan ) - 9880028516
# DwijaEntrepreneursNetworking

17/04/2024


#ನಮ್ಮಶಕ್ತಿ_ಮತದಾನ
#ದ್ವಿಜ_ಮತದಾನ_ಜಾಗೃತಿ_ಅಭಿಯಾನ




#ಯಶಸ್ವಿನಿ ಯಾತ್ರಾ
ನಿಮ್ಮ ಸಹಪಯಣಿಗ. ದರ್ಶನ, ದಿವ್ಯತೆ, ಭೋಜನ, ಸಹಚಾರಣ, ನೆನಪುಗಳ ಜೊತೆ ನಡೆಯುವ ಪ್ರಯಾಣಕ್ಕೆ ಸಿದ್ಧವಾಗಿ. ಕಾಳಜಿ, ಮತ್ತು ಬಂಧುತ್ವದ ಬದ್ಧತೆಯನ್ನು ಯಶಸ್ವಿನಿ ಒಳಗೊಂಡಿದೆ. ಪ್ರಯಾಣಿಕರೆಲ್ಲರೂ ಬಂಧುಗಳೆಂಬ ಭಾವದಲ್ಲಿ ಕರೆದೊಯ್ಯುವ ಏಕೈಕ ಯಾತ್ರಾ ಯಶಸ್ವಿನಿ ಯಾತ್ರಾ.
ಕಾಶೀ ಯಾತ್ರೆ 2024 12 ದಿನಗಳ ಯಾತ್ರೆ (ರೈಲಿನಲ್ಲಿ) ನೈಮಿಷಾರಣ್ಯ, ಅಯೋಧ್ಯ, ಕಾಶಿ, ಗಯಾ, ಪ್ರಯಾಗ್ ದರ್ಶನ A/C ಬಸ್, ಟೈನ್ A/C ರೂಮ್
27-04-2024 ರಿಂದ 08-05-2024
ರೈಲು ಊಟ ಬಸ್ಸು ವಸತಿ ಸೇರಿ ಒಬ್ಬರಿಗೆ ರೂ. 24,600/-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೋಹನ್:9880028576

Address

No 965 14th Cross 16th Main BSK 2nd Stage Behind Master Herannaiah's House
Bangalore
560070

Alerts

Be the first to know and let us send you an email when Yashaswini Yatra and Cateres posts news and promotions. Your email address will not be used for any other purpose, and you can unsubscribe at any time.

Share

Category