Gadag Vaibhav

Gadag Vaibhav Welcome to Gadag Vaibhav. An earnest effort to showcase rich heritage and vibrant life of our beloved city GADAG to the world.

ಗದಗ ನಗರದ ವರದಾಂಜನೇಯ ಯುವಕ ಮಂಡಳಿ ವತಿಯಿಂದ , ಕರುಗಲ ಲೇಔಟ್, ವಾಲ್ಮೀಕಿ ಭವನ ಹತ್ತಿರ ವಿಜಯನಗರ ಬಡಾವಣಿಯಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ. ೈಭವ ...
11/09/2024

ಗದಗ ನಗರದ ವರದಾಂಜನೇಯ ಯುವಕ ಮಂಡಳಿ ವತಿಯಿಂದ , ಕರುಗಲ ಲೇಔಟ್, ವಾಲ್ಮೀಕಿ ಭವನ ಹತ್ತಿರ ವಿಜಯನಗರ ಬಡಾವಣಿಯಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ.

ೈಭವ




ಗದಗ ತಾಲೂಕು, ಮಲ್ಲಸಮುದ್ರ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ. ೈಭವ
11/09/2024

ಗದಗ ತಾಲೂಕು, ಮಲ್ಲಸಮುದ್ರ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ.

ೈಭವ




ಗದಗ ನಗರದ ಮಾತ್ರಭೂಮಿ ಗಜಾನನ ಯುವಕ ಸಂಘ, ವೀರೇಶ್ವರ ನಗರ  ಇವರು ಪ್ರತಿಷ್ಠಾಪನೆ ಮಾಡಿದ ಗಣೇಶ. ೈಭವ
09/09/2024

ಗದಗ ನಗರದ ಮಾತ್ರಭೂಮಿ ಗಜಾನನ ಯುವಕ ಸಂಘ, ವೀರೇಶ್ವರ ನಗರ ಇವರು ಪ್ರತಿಷ್ಠಾಪನೆ ಮಾಡಿದ ಗಣೇಶ.

ೈಭವ




ಗದಗ ನಗರದ ಶ್ರೀ ರಾಚೊಟೇಶ್ವರ ಯುವಕ ಸಂಘ, ಒಕ್ಕಲಗೇರಿ ಇವರು ಪ್ರತಿಷ್ಠಾಪನೆ ಮಾಡಿದ ಗಣೇಶ. ೈಭವ
09/09/2024

ಗದಗ ನಗರದ ಶ್ರೀ ರಾಚೊಟೇಶ್ವರ ಯುವಕ ಸಂಘ, ಒಕ್ಕಲಗೇರಿ ಇವರು ಪ್ರತಿಷ್ಠಾಪನೆ ಮಾಡಿದ ಗಣೇಶ.

ೈಭವ




ಗದಗ ನಗರದ, ಸೂರ್ಯ ನಗರದಲ್ಲಿ (New KHB Colony),ಶ್ರೀ ಗಜಾನನ ಯುವಕ ಮಂಡಳಿ, ಸೂರ್ಯ ನಗರ ವತಿಯಿಂದ ಪ್ರತಿಷ್ಠಾಪನೆಗೊಂಡ ಪ್ರಥಮ ವರ್ಷದ ಗಣೇಶ. ೈಭ...
08/09/2024

ಗದಗ ನಗರದ, ಸೂರ್ಯ ನಗರದಲ್ಲಿ (New KHB Colony),
ಶ್ರೀ ಗಜಾನನ ಯುವಕ ಮಂಡಳಿ, ಸೂರ್ಯ ನಗರ ವತಿಯಿಂದ ಪ್ರತಿಷ್ಠಾಪನೆಗೊಂಡ ಪ್ರಥಮ ವರ್ಷದ ಗಣೇಶ.

ೈಭವ




08/09/2024

ಗದಗ ನಗರದ KC ರಾಣಿ ರಸ್ತೆಯಲ್ಲಿ
ಆದರ್ಶ್ ಗಜಾನನೋತ್ಸವ ಸಮಿತಿಯವರು
ಅಯೋಧ್ಯ ಬಾಲರಾಮ ರೂಪದ
ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.

ೈಭವ




ಗದಗ ಜಿಲ್ಲೆಯ, ಬೆಳ್ಳಟ್ಟಯಲ್ಲಿ ಶ್ರೀ ವಿಘ್ನೇಶ್ವರ ಯುವಕ ಮಂಡಳಿ ,ಬೆಳ್ಳಟ್ಟಿ  ವತಿಯಿಂದ ಪ್ರತಿಷ್ಟಾಪನೆ  ಮಾಡಲಾದ 24 ವರ್ಷದ ಗಣೇಶ. ೈಭವ       ...
08/09/2024

ಗದಗ ಜಿಲ್ಲೆಯ, ಬೆಳ್ಳಟ್ಟಯಲ್ಲಿ
ಶ್ರೀ ವಿಘ್ನೇಶ್ವರ ಯುವಕ ಮಂಡಳಿ ,ಬೆಳ್ಳಟ್ಟಿ ವತಿಯಿಂದ ಪ್ರತಿಷ್ಟಾಪನೆ ಮಾಡಲಾದ 24 ವರ್ಷದ ಗಣೇಶ.

ೈಭವ





30/06/2024

ಗದಗ ಬೆಟಗೇರಿಯ ನಾಗರಿಕರ ಗಮನಕ್ಕೆ.

ಇಂದು ಗದಗ (30/06/24)ನಗರದಲ್ಲಿ ತ್ರೈಮಾಸಿಕ ನಿರ್ವಹಣೆಗಾಗಿ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ ಎಂದು ವಿದ್ಯುತ್ ಇಲಾಖೆಯು ಮಾಹಿತಿ ನೀಡಿತ್ತು.

ಆದರೆ ಇಂದು ಟಿಇಟಿ ಪರೀಕ್ಷೆಗಳು ಇರುವುದರಿಂದ ತ್ರೈಮಾಸಿಕ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ,

ಇಂದು ಸಾಯಂಕಾಲ 4:00ರ ನಂತರ ಅವಶ್ಯಕತೆಯ ಆಧಾರದ ಮೇಲೆ ಗದಗ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಅಡಚಣೆ ಆಗಬಹುದು.

ಆದರೆ ಬೆಟಗೇರಿ ಭಾಗದ ಎಲ್ಲ ಪ್ರದೇಶಗಳಲ್ಲಿ ತ್ರೈಮಾಸಿಕ ನಿರ್ವಹಣೆ ಗಾಗಿ ವಿದ್ಯುತ್ ನಿಲುಗಡೆ ಇರುತ್ತದೆ.


ಕನ್ನಡದ ಕಾವ್ಯ ಜ್ಯೋತಿಗೆ ಹುಟ್ಟುಹಬ್ಬದ ಶುಭಾಶಯಗಳು!ಕನ್ನಡ ಸಾಹಿತ್ಯದ ಮೇರು ನಕ್ಷತ್ರ, "ಸುನೀತಗಳ ಸಾಮ್ರಾಟ" ಎಂದೇ ಖ್ಯಾತರಾದ ಚೆನ್ನವೀರ ಕಣವಿ ಅ...
28/06/2024

ಕನ್ನಡದ ಕಾವ್ಯ ಜ್ಯೋತಿಗೆ ಹುಟ್ಟುಹಬ್ಬದ ಶುಭಾಶಯಗಳು!

ಕನ್ನಡ ಸಾಹಿತ್ಯದ ಮೇರು ನಕ್ಷತ್ರ, "ಸುನೀತಗಳ ಸಾಮ್ರಾಟ"

ಎಂದೇ ಖ್ಯಾತರಾದ ಚೆನ್ನವೀರ ಕಣವಿ ಅವರು ಗದಗ ಜಿಲ್ಲೆಯ ಹೊಂಬಳದಲ್ಲಿ,ಜೂನ್ 28, 1928 ರಂದು ಜನಿಸಿದ ಕಣವಿ ಅವರು, ಕನ್ನಡ ಕಾವ್ಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿ, ಕನ್ನಡ ಜನರ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ.

ೈಭವ

ಅಪ್ರತಿಮ ರಾಷ್ಟ್ರೀಯವಾದಿ, ಜನಸಂಘದ ಹಿರಿಯ ನಾಯಕ,ಕರ್ನಾಟಕ ಕೇಸರಿ ಎಂದೆ ಖ್ಯಾತರಾದ ಶ್ರೀ ಜಗನ್ನಾಥರಾವ್ ಜೋಷಿಯವರ ಜನ್ಮದಿನವಿಂದು.ಈ ದಿನದಂದು ಅವರ...
22/06/2024

ಅಪ್ರತಿಮ ರಾಷ್ಟ್ರೀಯವಾದಿ, ಜನಸಂಘದ ಹಿರಿಯ ನಾಯಕ,ಕರ್ನಾಟಕ ಕೇಸರಿ ಎಂದೆ ಖ್ಯಾತರಾದ
ಶ್ರೀ ಜಗನ್ನಾಥರಾವ್ ಜೋಷಿಯವರ ಜನ್ಮದಿನವಿಂದು.
ಈ ದಿನದಂದು ಅವರಿಗೆ ನಮ್ಮ ನಮನಗಳು.

ಜಗನ್ನಾಥ್ ರಾವ್ ಜೋಷಿ ಇವರು ಗದಗ ಜಿಲ್ಲೆಯ ನರಗುಂದದಲ್ಲಿ 23 ಜೂನ್ 1920 ರಂದು ಜನಿಸಿದರು.

ಗೋವಾ ವಿಮೋಚನಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು . ಬಿಜೆಎಸ್ ಮತ್ತು ಬಿಜೆಪಿಯನ್ನು ಕಟ್ಟಲು ಅವರ ಕೊಡುಗೆ ಅವರಿಗೆ "ಕರ್ನಾಟಕ ಕೇಸರಿ" (ಕರ್ನಾಟಕದ ಸಿಂಹ) ಎಂಬ ಬಿರುದನ್ನು ತಂದುಕೊಟ್ಟಿತು. ಅವರು ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಮರಾಠಿಯಂತಹ ಹಲವಾರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.

ಜೋಷಿ ಯವರು 15 ಜುಲೈ 1991 ರಂದು ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾದರು.

ೈಭವ

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ನೆಲದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ನರಗುಂದದ ಶ್ರೀ ಬಾಬಾಸಾಹೇಬರು ಬ್ರಿಟೀಷರ ನೇ...
12/06/2024

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ನೆಲದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ನರಗುಂದದ ಶ್ರೀ ಬಾಬಾಸಾಹೇಬರು ಬ್ರಿಟೀಷರ ನೇಣುಕುಣಿಕೆಗೆ ಕೊರಳನ್ನೊಡ್ಡಿ ಹುತಾತ್ಮರಾದ ದಿನ(ಜೂನ್ 12 1858).

ಗದಗ ಜಿಲ್ಲೆ ,ನರಗುಂದ ಸಂಸ್ಥಾನದ ಅರಸರಾದ ಶ್ರೀ ಬಾಬಾಸಾಹೇಬ ಎಂದೆ ಖ್ಯಾತರಾದ ನಮ್ಮ ಹೆಮ್ಮೆಯ
ಶ್ರೀ ಭಾಸ್ಕರ ರಾವ್ ಭಾವೆ ಇವರ ಪುಣ್ಯಸ್ಮರಣೆಯ ಈ ದಿನದಂದು ಅವರಿಗೆ ನಮ್ಮ ಭಕ್ತಿ ಪೂರ್ವಕ ನಮನಗಳು.

ೈಭವ

Address

Near Rachoteshwar Temple
Gadag
582103

Website

Alerts

Be the first to know and let us send you an email when Gadag Vaibhav posts news and promotions. Your email address will not be used for any other purpose, and you can unsubscribe at any time.

Share